Category: S.L.ಭೈರಪ್ಪ

‘ಉತ್ತರಕಾಂಡ’ – ಸೀತೆಯ ದೃಷ್ಟಿಯಲ್ಲಿ ರಾಮಾಯಣ

ನಾನು ವಾಲ್ಮೀಕಿ ರಾಮಾಯಣವನ್ನು ಪ್ರತ್ಯಕ್ಷ ಓದಿಲ್ಲ. ಚಿಕ್ಕ ವಯಸ್ಸಿನಿಂದಲೂ ಅಲ್ಲಿ ಇಲ್ಲಿ ಬರುತ್ತಿದ್ದ ರಾಮಾಯಣ, ಮಹಾಭಾರತದ ಕತೆಗಳನ್ನು ಕೇಳುತ್ತಲೇ ಈ ಎರಡು ಮಹಾ ಗ್ರಂಥಗಳ ಪರಿಚಯವಾದದ್ದು. ಎರಡರ ವಿವರವಾದ ಕತೆ ಏನೇ ಇರಲಿ, ಧರ್ಮದಿಂದ ಅಧರ್ಮವನ್ನು ಗೆದ್ದಿದ್ದು, ಕೆಟ್ಟದ್ದರ ಮೇಲೆ ಒಳ್ಳೆಯತನದ ಜಯ ಎಂಬ ಸಾರ್ವಕಾಲಿಕ ಸತ್ಯ...

ತಬ್ಬಲಿಯು ನೀನಾದೆ ಮಗನೇ..(Tabbaliyu neenade magane)– S.L.ಭೈರಪ್ಪ

ಧರಣಿಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ನಾಟ ದೇಶದೊಳಿರುವ ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನೊ  ಸತ್ಯವೆ ನಮ್ಮ ತಾಯಿ ತಂದೆ ಸತ್ಯವೆ ನಮ್ಮ ಬಂಧು ಬಳಗ ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು…!!     ನಾವೆಲ್ಲ ಈ ಹಾಡು ಕೇಳುತ್ತ ಬೆಳೆದವರು. ಕೊಟ್ಟ ಮಾತಿಗೆ ತಪ್ಪದೆ ಹೆಬ್ಬುಲಿಗೆ ತನ್ನನ್ನೇ...

ಅನ್ವೇಷಣ (Anweshana)– S.L.ಭೈರಪ್ಪ

ಗೃಹಭಂಗ ಕಾದಂಬರಿಯ ಮುಂದುವರೆದ ಭಾಗ. ಒಂದು ರೀತಿಯಲ್ಲಿ ಇದು ನಮ್ಮೆಲ್ಲರ ಕಥೆ. ಸದಾ ಏನನ್ನೋ ಹುಡುಕುತ್ತ, ಗೊತ್ತು ಗುರಿಯಿಲ್ಲದೆ ಓಡುತ್ತಿದ್ದೇವೆ ನಾವು. ನಮಗೆ ಬೇಕಾಗಿರುವುದೇನು ಎಂದು ತಿಳಿಯದೆ ಎಲ್ಲದರ ಬೆನ್ನು ಹತ್ತಿ ಕೊನೆಗೆ ಒಂದು ದಿನ ಸತ್ತು ಹೋಗುವವರು ನಾವೆಲ್ಲ! ಇದು ಗೃಹಭಂಗದ ಮುಂದುವರೆದ ಭಾಗವಾದರು ಈ...

ಗೃಹಭಂಗ (Gruhabhanga)–S.L.ಭೈರಪ್ಪ

ತನಗಿದ್ದ ಕಷ್ಟಗಳನ್ನು ಮರೆತು ಮಕ್ಕಳಿಗಾಗಿ ಬದುಕಿದ ದಿಟ್ಟ ಮಹಿಳೆಯೊಬ್ಬಳ ಕಥೆ, ತನಗೆ ಸೂರಿಲ್ಲದಿದ್ದರು ಮುಂದೊಂದು ದಿನ ತನ್ನ ಮಕ್ಕಳು ಸುರಕ್ಷಿತವಾಗಿರಲಿ ಎಂದು ಕಷ್ಟು ಪಟ್ಟು ದುಡಿದು ಮನೆ ಕಟ್ಟಿಸಿದ ಮಾತೃ ಹೃದಯದ ಕಥೆ..   ಇಂತಹ ಅದೆಷ್ಟೋ ಮಹಿಳೆಯರು ನಮ್ಮಲ್ಲಿದ್ದಾರೆ. ಗಂಡನ ಆಸರೆ ಇಲ್ಲದೆ, ಯಾರ ಸಹಾಯವು...

ಕವಲು (Kavalu)– S.L.ಭೈರಪ್ಪ

  ಜಯಕುಮಾರ ಒಬ್ಬ ಖ್ಯಾತ ಉದ್ದ್ಯಮಿ. ಚಿಕ್ಕದಾಗಿ ಶುರುವಾಗುವ ಉದ್ಯಮ ಇವರ ಕಾರ್ಯ ಕ್ಷಮತೆ ಮತ್ತು ಹೆಂಡತಿ ವೈಜಯಂತಿಯ ತಾಳ್ಮೆ, ಕಾರ್ಮಿಕರೊಡನೆ ಪ್ರೀತಿಯಿಂದ ವ್ಯವಹರಿಸುವ ಪರಿ, ಎಲ್ಲವನ್ನು ಸಂಭಾಳಿಸಿಕೊಂಡು ಹೋಗುವ ಜಾಣ್ಮೆಯಿಂದ ಬ್ರಹತ ಆಗಿ ಬೆಳೆಯುತ್ತದೆ. ವೈಜಯಂತಿ ಒಬ್ಬ ಸದ್ಗುಣಿ ಮಹಿಳೆ. ಶುರುವಾತಿನಲ್ಲಿ ತನ್ನ ಬಳೆಗಳನ್ನು ಅಡವಿಟ್ಟು...

ಗ್ರಹಣ(Grahana)– S . L ಭೈರಪ್ಪ

ಭೂಮಿ ಮತ್ತು ಚಂದ್ರರು ತಮ್ಮ ತಮ್ಮ ಪಥಗಳಲ್ಲಿ ಸುತ್ತುವಾಗಾ ಚಂದ್ರನು ಭೂಮಿ ಮತ್ತು ಸೂರ್ಯರ ಮಧ್ಯೆ ಬಂದು ಸೂರ್ಯನನ್ನು ಮರೆ ಮಾಡಿದರೆ ಅದಕ್ಕೆ ಸೂರ್ಯ ಗ್ರಹಣವೆಂದು ಹೆಸರು.. ಈ ಸಾಲುಗಳಿಂದ ಶುರುವಾಗುತ್ತದೆ ಗ್ರಹಣ ಕಾದಂಬರಿ. ನಮ್ಮ ಸಮಾಜದಲ್ಲಿ ಪೂರ್ವ ಕಾಲದಿಂದಲೂ ಗ್ರಹಣದ ಬಗ್ಗೆ ಅಪಾರವಾದ ನಂಬಿಕೆಯಿದೆ ಶೃದ್ದೆಯಿದೆ....

ದಾಟು (Daatu)– S.L.ಭೈರಪ್ಪ

ನನ್ನ ಅತಿ ನೆಚ್ಚಿನ ಕಾದಂಬರಿಕಾರರಲ್ಲಿ S.L.ಭೈರಪ್ಪ ಒಬ್ಬರು. ಅವರ ಕಾದಂಬರಿಯಲ್ಲಿ ಸಾಮಾಜಿಕ ಕಳಕಳಿಯಿರುತ್ತದೆ, ಪ್ರತಿಯೊಂದು ಪದಕ್ಕೂ ತೂಕವಿರುತ್ತದೆ, ಅರ್ಥವಿರುತ್ತದೆ, ನಮ್ಮ ಸುತ್ತ ಮುತ್ತಲಿನ ಪಾತ್ರಗಳೇ ಕಥೆಗಳಾಗಿರುತ್ತವೆ. ಕಾದಂಬರಿ ಓದಿ ಮುಗಿಸಿದ ನಂತರವೂ ಅದರ ಕಥೆ ಮೆದುಳನ್ನು ಚಿಂತನೆಗೆ ತೊಡಗಿಸುತ್ತದೆ. ನಮ್ಮ ಪೀಳಿಗೆಯಲ್ಲಿ ಅವರಂತಹ ಮಹಾನ ಕಾದಂಬರಿಕಾರ ಇರುವುದು...

Copy Protected by Chetan's WP-Copyprotect.